ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ ಆರಂಭ ಸೇರಿ ಇಂದಿನ ಪ್ರಮುಖ ಘಟನೆಗಳು ಹೀಗಿವೆ..

.ರಾಜ್ಯ

. ಬೆ. 11ಕ್ಕೆ ಉಭಯ ಕಲಾಪಗಳು ಆರಂಭ

. ಮಧ್ಯಾಹ್ನ 12ಕ್ಕೆ ವಿಧಾನಸೌಧದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸುದ್ದಿಗೋಷ್ಠಿ

. ಮಧ್ಯಾಹ್ನ 3ಕ್ಕೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಪದಗ್ರಹಣ ಸಮಾರಂಭ

. ಇಂದು ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

. ಬೆ. 9ಕ್ಕೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಲಿರುವ ಸಚಿವ ಬಿ.ಸಿ ನಾಗೇಶ್

. ಬೆ.10.30ಕ್ಕೆ ಮೌರ್ಯ ಹೋಟೆಲ್‌ನಲ್ಲಿ ಕುರುಬರ ಸಂಘ ಸುದ್ದಿಗೋಷ್ಠಿ

  • ರಾಷ್ಟ್ರೀಯ:-

ಗೋವಾ: ಇಂದು ಸಿಎಂ ಆಗಿ ಪ್ರಮೋದ್ ಸಾವಂತ್ ಪ್ರಮಾಣ ವಚನ ಸ್ವೀಕಾರ ಸಮಾರಂಭ

ಗೋವಾ ಸಿಎಂ ಪದಗ್ರಹಣ ಸಮಾರಂಭ: ಪ್ರಧಾನಿ ಮೋದಿ, ಬೊಮ್ಮಾಯಿ ಸೇರಿ ಹಲವು ರಾಜ್ಯಗಳ ಸಿಎಂಗಳು ಭಾಗಿ ಸಾಧ್ಯತೆ

ಉತ್ತರ ಪ್ರದೇಶ: ಹೊಸದಾಗಿ ಆಯ್ಕೆಯಾದ ಶಾಸಕರ ಜೊತೆಗೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಿಎಂ ಯೋಗಿ

ಚೀನಾದಲ್ಲಿ ಮತ್ತೆ ಕೊರೊನಾ ಉಲ್ಬಣ: ಇಂದಿನಿಂದ ಶಾಂಫೈನಲ್ಲಿ ಲಾಕ್‌ಡೌನ್ ಶುರು

ರಷ್ಯಾ-ಉಕ್ರೇನ್ ಯುದ್ಧ: ಇಂದು ಟರ್ಕಿಯಲ್ಲಿ ಶಾಂತಿ ಮಾತುಕತೆ ನಡೆಸಲಿರುವ ಉಭಯ ದೇಶಗಳು

ಶ್ರೀಲಂಕಾಕ್ಕೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಭೇಟಿ, BIMSTEC ಸಭೆಯಲ್ಲಿ ಭಾಗಿ

ಉತ್ತರ ಪ್ರದೇಶ: ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಲಿರುವ ಆರಾಧನಾ ಮಿಶ್ರಾ

ಯುದ್ಧದ ನಡುವೆ ಆಸ್ಕರ್ ಪ್ರಶಸ್ತಿಗಳಲ್ಲಿ ಉಕ್ರೇನಿಯನ್ ಅಧ್ಯಕ್ಷ ಝಲೆನ್ಸಿ ಭಾಗಿ!

ಹಣದುಬ್ಬರ ಕುಸಿತ, ಪೆಟ್ರೋಲ್ 30 ಪೈಸೆ ಮತ್ತು ಡೀಸೆಲ್ 35 ಪೈಸೆ ಏರಿಕೆ .

ಐಪಿಎಲ್ 2022: ಸಂಜೆ 7.30ಕ್ಕೆ ಗುಜರಾತ್ ಟೈಟಾನ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್

 

Leave a Reply

Your email address will not be published. Required fields are marked *