.ರಾಜ್ಯ
. ಬೆ. 11ಕ್ಕೆ ಉಭಯ ಕಲಾಪಗಳು ಆರಂಭ
. ಮಧ್ಯಾಹ್ನ 12ಕ್ಕೆ ವಿಧಾನಸೌಧದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸುದ್ದಿಗೋಷ್ಠಿ
. ಮಧ್ಯಾಹ್ನ 3ಕ್ಕೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಪದಗ್ರಹಣ ಸಮಾರಂಭ
. ಇಂದು ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ
. ಬೆ. 9ಕ್ಕೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಲಿರುವ ಸಚಿವ ಬಿ.ಸಿ ನಾಗೇಶ್
. ಬೆ.10.30ಕ್ಕೆ ಮೌರ್ಯ ಹೋಟೆಲ್ನಲ್ಲಿ ಕುರುಬರ ಸಂಘ ಸುದ್ದಿಗೋಷ್ಠಿ
- ರಾಷ್ಟ್ರೀಯ:-
ಗೋವಾ: ಇಂದು ಸಿಎಂ ಆಗಿ ಪ್ರಮೋದ್ ಸಾವಂತ್ ಪ್ರಮಾಣ ವಚನ ಸ್ವೀಕಾರ ಸಮಾರಂಭ
ಗೋವಾ ಸಿಎಂ ಪದಗ್ರಹಣ ಸಮಾರಂಭ: ಪ್ರಧಾನಿ ಮೋದಿ, ಬೊಮ್ಮಾಯಿ ಸೇರಿ ಹಲವು ರಾಜ್ಯಗಳ ಸಿಎಂಗಳು ಭಾಗಿ ಸಾಧ್ಯತೆ
ಉತ್ತರ ಪ್ರದೇಶ: ಹೊಸದಾಗಿ ಆಯ್ಕೆಯಾದ ಶಾಸಕರ ಜೊತೆಗೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಿಎಂ ಯೋಗಿ
ಚೀನಾದಲ್ಲಿ ಮತ್ತೆ ಕೊರೊನಾ ಉಲ್ಬಣ: ಇಂದಿನಿಂದ ಶಾಂಫೈನಲ್ಲಿ ಲಾಕ್ಡೌನ್ ಶುರು
ರಷ್ಯಾ-ಉಕ್ರೇನ್ ಯುದ್ಧ: ಇಂದು ಟರ್ಕಿಯಲ್ಲಿ ಶಾಂತಿ ಮಾತುಕತೆ ನಡೆಸಲಿರುವ ಉಭಯ ದೇಶಗಳು
ಶ್ರೀಲಂಕಾಕ್ಕೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಭೇಟಿ, BIMSTEC ಸಭೆಯಲ್ಲಿ ಭಾಗಿ
ಉತ್ತರ ಪ್ರದೇಶ: ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಲಿರುವ ಆರಾಧನಾ ಮಿಶ್ರಾ
ಯುದ್ಧದ ನಡುವೆ ಆಸ್ಕರ್ ಪ್ರಶಸ್ತಿಗಳಲ್ಲಿ ಉಕ್ರೇನಿಯನ್ ಅಧ್ಯಕ್ಷ ಝಲೆನ್ಸಿ ಭಾಗಿ!
ಹಣದುಬ್ಬರ ಕುಸಿತ, ಪೆಟ್ರೋಲ್ 30 ಪೈಸೆ ಮತ್ತು ಡೀಸೆಲ್ 35 ಪೈಸೆ ಏರಿಕೆ .
ಐಪಿಎಲ್ 2022: ಸಂಜೆ 7.30ಕ್ಕೆ ಗುಜರಾತ್ ಟೈಟಾನ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್