ಸ್ವಿಟ್ಜರ್​​ಲ್ಯಾಂಡ್ ಅಂಬಾಸೆಡರ್ ನಿಯೋಗದ ಭೇಟಿ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು

ರಾಜ್ಯ..

ಬೆ. 9.30ಕ್ಕೆ, ರಾಜಭವನದಲ್ಲಿ ಉಪಲೋಕಾಯುಕ್ತ ಫಣೀಂದ್ರ ಪ್ರಮಾಣ ವಚನ ಸ್ವೀಕಾರ

ಬೆ.10ಕ್ಕೆ, ವಿಧಾನಸೌಧದಲ್ಲಿ ಸಿಎಂ ಭೇಟಿ ಮಾಡಲಿರುವ ಸ್ವಿಟ್ಜರ್​​ಲ್ಯಾಂಡ್ ಅಂಬಾಸೆಡರ್ ನಿಯೋಗ

ಬೆ10 ಕ್ಕೆ, ಮಲ್ಲೇಶ್ವರಂನಲ್ಲಿ ಚಂದ್ರಕಾಂತ್ ನಿರ್ದೇಶನದ ಸುರೇಶ್ ಹೆಬ್ಳೀಕರ್, ಲಕ್ಷ್ಮೀ ಅಭಿನಯದ ತ್ರಿಕೋನ ಚಿತ್ರದ ಪ್ರೆಸ್​ಮೀಟ್

ಬೆ.10.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಸುದ್ದಿಗೋಷ್ಠಿ

ಬೆ.10.30 ಕ್ಕೆ – ಬೆಂಗಳೂರಿನ 33 ವಾರ್ಡ್‌ಗಳಲ್ಲಿ 3,000 ಕುಟುಂಬಗಳ ಮೇಲೆ ಅಜೀಂ ಪ್ರೇಮ್​​​​​ಜಿ ವಿವಿ ನಡೆಸಿರುವ ಸರ್ವೇ ಬಗ್ಗೆ ಸುದ್ದಿಗೋಷ್ಠಿ

ಬೆ.10.30ಕ್ಕೆ ಫ್ರೀಡಂ ಪಾರ್ಕ್​ನಲ್ಲಿ ಕುರುಬರ ಸಂಘದ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ

ಬೆ. 11ಕ್ಕೆ ಉಭಯ ಕಲಾಪಗಳು ಆರಂಭ

ಮಧ್ಯಾಹ್ನ 12ಕ್ಕೆ ಯಶವಂತಪುರದಲ್ಲಿ ಸರೋಜಿನಿ ನಾಯ್ಡು ಅವರ ಜೀವನಾಧಾರಿತ ಸರೋಜಿನಿ ಚಿತ್ರದ ಪ್ರೆಸ್ ಮೀಟ್

ಮಧ್ಯಾಹ್ನ 3.30ಕ್ಕೆ ಮಲ್ಲೇಶ್ವರಂನಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾ ಪ್ರೆಸ್​ಮೀಟ್

ಸ.,6.45 ಕ್ಕೆ, ಡಾ. ರಾಜ್ ಕುಮಾರ ಟ್ರಸ್ಟ ಮತ್ತು ಆರೋಗ್ಯ ಇಲಾಖೆಯ ‘ನಮ್ಮ ದೃಷ್ಟಿ ನಮ್ಮ ಕರ್ನಾಟಕ ಅರಿವು ಅಭಿಯಾನ’ಕ್ಕೆ ಸಿಎಂ ಚಾಲನೆ

ಸ.7 ಕ್ಕೆ ಪಿಇಎಸ್​ಗೆ ಅಭಿವೃದ್ಧಿ ಪಡಿಸಿದ ದತ್ತು ಸರಕಾರಿ ಶಾಲೆಗಳ ಹಸ್ತಾಂತರ

ಸ.7.15 ಕ್ಕೆ , ಐಟಿಸಿ ಗಾರ್ಡೇನಿಯಾದಲ್ಲಿ ಇನ್ವೆಸ್ಟ್ ಕರ್ನಾಟಕ 2022 ಕ್ಕೆ ಚಾಲನೆ ನೀಡಲಿರುವ ಸಿಎಂ

ಇಂದು ಸಹ ದೇಶಾದ್ಯಂತ ಮುಂದುವರಿಯಲಿರುವ ಬ್ಯಾಂಕ್​ ಮುಷ್ಕರ

ರಾಷ್ಟ್ರೀಯ…

ಇಂದು ‘ಮಾತುವಾ ಧರ್ಮ ಮಹಾಮೇಳ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

ಇಂದಿನಿಂದ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 80 ಪೈಸೆ ಮತ್ತು ಡೀಸೆಲ್ ಬೆಲೆ 70 ಪೈಸೆ ಏರಿಕೆ

ಬಿಹಾರ: ಉದ್ಯೋಗಗಳನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಗ್ರಾಮ ರಕ್ಷಾ ದಳದ ಸದಸ್ಯರಿಂದ ಪಾಟ್ನಾ ವಿಧಾನಸಭೆಯ ಹೊರಗೆ ಮುಂದುವರಿದ ಧರಣಿ

ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಲಿರುವ ಅಮೆರಿಕ

ಇಂದು ರಿಸ್ಕ್ ದೇಶದಿಂದ ಕಡಿಮೆ ರಿಸ್ಕ್ ದೇಶಗಳ ಪಟ್ಟಿಗೆ ಭಾರತ ಶಿಫ್ಟ್

ಇಂದು ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಲಿರುವ ಅಸ್ಫೋಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಐಪಿಎಲ್ 2022: ಇಂದು ಸಂಜೆ 7.30ಕ್ಕೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ಸೆಣಸಾಟ

 

Leave a Reply

Your email address will not be published. Required fields are marked *