ಚನ್ನಗಿರಿ : ಲಂಚ ಪಡೆದಿರುವ ಪ್ರಕರಣ ಆರಂಭ ಆಡಗಿನಿಂದಳು ಚನ್ನಗಿರಿ ಬಿಜೆಪಿ ಅಭ್ಯರ್ಥಿ ಬಗ್ಗೆ ಗೊಂದಲ ಏರ್ಪಟಿತ್ತು ಆದ್ರೆ ದಿನ ಕಳೆದಂತೆ ನಾನೇ ಬಿಜೆಪಿ ಅಭ್ಯರ್ಥಿ ಎಂದು ಹಲವು ಜನ ಹೇಳಿಕೊಂಡು ಓಡಾಡುತ್ತಿದ್ದಾರೆ ಆದ್ರೆ ಇದುವರೆಗೂ ಬಿಜೆಪಿ ಹೈ ಕಮ್ಮಂಡ್ ಯಾವುದೇ ನಿರ್ಧಾರ ಪಡೆದುಕೊಂಡಿಲ್ಲ ಎಂಬುದು ಬಿಜೆಪಿ ಉನ್ನತ ಮೂಲಗಳ ಮಾಹಿತಿ .
ನಾನೇ ಬಿಜೆಪಿ ಅಭ್ಯರ್ಥಿ ಎಂದು ಪ್ರಚಾರ ಪ್ರಾರಂಭಿಸಿರುವ ಶಿವಕುಮಾರ್
ಚನ್ನಗಿರಿ ತುಂಕೊಸ್ ಮಾಜಿ ಅಧ್ಯಕ್ಷ ಶಿವಕುಮಾರ್ ನಾನೇ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಂಡು ಪ್ರಚಾರ ಆರಂಭಿಸಿದ್ದಾರೆ
ಶಿವಕುಮಾರ್ ಗೆ ಜನ ಬೆಂಬಲ ಇಲ್ಲ
ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಾಕುಮಾರ್ ಒಂದು ವೇಳೆ ಬಿಜೆಪಿ ಅಭ್ಯರ್ಥಿ ಅದಲ್ಲಿ ಶಿವಕುಮಾರ್ ಅವರಿಗೆ ಸೋಲು ಕಚಿತ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ,ಚನ್ನಗಿರಿ ಯಲ್ಲಿ ಮಾಡಾಳ್ ವಿರುಪಾಕ್ಷಪ್ಪ ಹಾಗೂ ಪುತ್ರ ಮಲ್ಲಿಕಾರ್ಜುನ ಅವರಿಗೆ ಇರುವ ಜನ ಬೆಂಬಲ ಶಿವಕುಮಾರ್ ಗೆ ಇಲ್ಲ ಅದರಿಂದ ಶಿವಕುಮಾರ್ ಗೆಲ್ಲುವುದು ಸುಲಭದ ಮಾತಾಗಿಲ್ಲ .
ಮಾಡಾಳ್ ಮಲ್ಲಿಕಾರ್ಜುನ ವರ್ಚಸ್ಸು ಜಾಸ್ತಿ
ಮಾಡಾಳ್ಮಲ್ಲಿಕಾರ್ಜುನ್ ವರ್ಚಸ್ಸು ಹೇಗಿದೆ ಅಂದ್ರೆ ಸಣ್ಣ ಮಕ್ಕಳ ಬಾಯಲ್ಲಿ ಕೇಳಿದರು ಕೂಡ ಮಾಡಾಳ್ ಮಲ್ಲಿಕಾರ್ಜುನ ಹೆಸರು ಕೇಲಿಬರುತ್ತದೆ ,ಅದೇ ರೀತಿಯಾಗಿ ಯುವಕರು,ವೃದ್ದರನ್ನು ಹಿಡಿದುಕೊಂಡು ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಮಲ್ಲಿಕಾರ್ಜುನ ಹೆಸರು ಬರುತ್ತದೆ