ಹೊನ್ನಾಳಿ : ಹಿಂದೂ ಮುಖಂಡ ಹಾಗೂ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಜಸ್ಟಿಸ್ ಫಾರ್ ಪ್ರವೀಣ್ ಎಂಬ ಚಿತ್ರವನ್ನು ತಮ್ಮ ಫೇಸ್ಬುಕ್ ಪ್ರೊಫೈಲ್ ಫೋಟೋ ಹಾಕಿಕೊಂಡಿದ್ದಾರೆ ಇದರ ಮುಖಾಂತರ ತಾವು ಹಿಂದುತ್ವದ ಹಾಗೂ ಹಿಂದೂ ಸಂಘಟನೆಗಳ ಜೊತೆ ಇದ್ದೇವೆ ಎಂಬ ಸಂದೇಶ ರವಾನೆ ಮಾಡಿದ್ದಾರೆ..