Exclusive| ಬಿಜೆಪಿ ಯುವ ನಾಯಕ ಪ್ರಜ್ವಲ್ ನೆಟ್ಟಾರು ಹತ್ಯೆ ಪ್ರಕರಣ ಸರ್ಕಾರದ ವಿರುದ್ದ ಸಾರ್ವಜನಿಕರ ಆಕ್ರೋಶ

ಬೆಂಗಳೂರು : ಬಿಜೆಪಿ ಯುವ ಮೋರ್ಚಾ ನಾಯಕ ಪ್ರಜ್ವಲ್ ನೆಟ್ಟಾರು ಹತ್ಯೆ ಪ್ರಕರಣ ರಾಜ್ಯದಲ್ಲಿ ಶಾಂತಿ ಬುಗಿಲೆದಿದೆ, ಸರ್ಕಾರದ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತಿದ್ದರೆ , ಬಿಜೆಪಿ ನಾಯಕರು ಪ್ರಜ್ವಲ್ ನೆಟ್ಟಾರು ಅವರಿಗೆ ಸಂತಾಪ ಸೂಚಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಪೋಬಿಜೆಪಿಸ್ಟ್ ಗೆ ಸಾರ್ವಜಿಕರು ರಚ್ಚಿಗೆದ್ದು ಅವಾಚ್ಯ ಶಬ್ದಗಳಿಂದ ಸರ್ಕಾರ ಹಾಗೂ ಟ್ವೀಟ್ ಹಾಗೂ ಪೋಸ್ಟ್ ಮಾಡಿದ ನಾಯಕರನ್ನು ನಿಂದ್ದಿಸುತಿದ್ದಾರೆ ,  ” ನರ ಸತ್ತ ಸರ್ಕಾರ ” ಇನ್ನೂ ಅನೇಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ . ಅದರ ಕೆಲವು ಪೋಸ್ಟ್ ಗಳು ಇಲ್ಲಿವೆ.

https://m.facebook.com/photo.php?fbid=3203542449895977&id=100007207602436&set=a.1419093691674204&source=48

 

 

ಸ್ವತಃ ಬಸವರಾಜ್ ಬೊಮ್ಮಾಯಿ ಅವರ ಸಾಮಾಜಿಕ ಜಾಲತಾಣಗಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

Bjpb

 

 

Leave a Reply

Your email address will not be published. Required fields are marked *