ಮಾಡಾಳ್‌ ವಿರುದ್ದ ಸುದ್ದಿ ಮಾಡದಂತೆ ಮಾಧ್ಯಮಗಳಿಗೆ ಸ್ಟೇ ನೀಡಿದ ನಗರ ಸಿವಿಲ್ ನ್ಯಾಯಾಲಯ

ಬೆಂಗಳೂರು:  ಶಾಸಕ ಮಾಡಾಳ್‌  ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರವೀಣ್  ವಿರುದ್ಧ  ಮಾನಹಾನಿ ಸುದ್ದಿ ಪ್ರಸಾರ  ಮಾಡದಂತೆ ಮಾಧ್ಯಮಗಳಿಗೆ  ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯ ನಿರ್ಭಂದ ಹೇರಿ  ಆದೇಶ ಹೊರಡಿಸಿದೆ . ನಗರ ಸಿವಿಲ್ ನ್ಯಾಯಾಲಯದ ಸಿಸಿಎಚ್  7ನೇ ನ್ಯಾಯಾಧೀಶ ಬಾಲಕೃಷ್ಣ ಆದೇಶ ಹೊರಡಿಸಿದ್ದಾರೆ. ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಹಾಗೂ ತಮ್ಮ ಪುತ್ರ ಪ್ರವೀಣ್  ತಮ್ಮ ವಿರುದ್ಧ ಮಾನಹಾನಿಕಾರಕ ಸುದ್ದಿ  ಪ್ರಸಾರ ಮಾಡದಂತೆ  ನ್ಯಾಯಾಲಯದ ಮೆಟ್ಟಿಲೇರಿದ್ದರು  ವಾದ ವಿವಾದ ಆಲಿಸಿದ ನ್ಯಾಯಾಲಯ ಶಾಸಕ ಹಾಗೂ ಅವರ ಪುತ್ರರ ವಿರುದ್ಧ ಯಾವುದೇ ಮಾನಹಾನಿಕಾರಕ ಪ್ರಸಾರ ಮಾಡದಂತೆ ಆದೇಶ ಹೊರಡಿಸಿದೆ..

Leave a Reply

Your email address will not be published. Required fields are marked *