ಮೂಡಾ ಹಗರಣ-RTI ಕಾರ್ಯಕರ್ತನ ಮೇಲೆ ಕಾಂಗ್ರೆಸ್ ದೂರು

ಮೈಸೂರಿನ ಮೂಡಾ ಹಗರಣದ ಸತ್ಯ ಬಯಲಿಗೆ ಎಳೆಯಲು ಹೊರಟಿರುವ ಆರ್‌ಟಿಐ ಕಾಯಕತರನ್ನು ದೌರ್ಜನ್ಯದಿಂದ ಬಾಯಿ ಮುಚ್ಚಿಸಲು ವಿಫಲರಾಗಿರುವ ಕಾಂಗ್ರೆಸ್ಸಿಗರು ಇದೀಗ ಪೊಲೀಸರ ದಂಡ ಬಳಸಿ ಅವರ ಬಾಯಿ ಮುಚ್ಚಿಸಲು ಹೊರಟಿದ್ದಾರೆ.

ಮುಖ್ಯಮಂತ್ರಿಗಳ ಪತ್ನಿಯವರ ಹೆಸರಿನಲ್ಲಿ ಮೂಡಾದಿಂದ ಪಡೆದುಕೊಂಡಿರುವ 14 ನಿವೇಶನಗಳ ಕುರಿತು ಮೂಲ ದಾಖಲೆಗಳನ್ನು ಹೊರತೆಗೆಯುತ್ತಿರುವ ಹಾಗೂ ಕೆಸರೆ ಜಮೀನಿನ ಸರ್ವೆ ನಂ 464ರ ಅಕ್ರಮ ಕ್ರಯದ ವಿವರ ಬಯಲು ಮಾಡುತ್ತಿರುವ ಆರ್.ಟಿ.ಐ ಕಾರ್ಯಕರ್ತರ ಮೇಲೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಬಿ ವೈ ವಿಜಯೇಂದ್ರ

ತುರ್ತುಪರಿಸ್ಥಿತಿ ಹೇರಿದ ಕರಾಳ ಸಂಸ್ಕೃತಿಯ ಹಿನ್ನೆಲೆ ಇರುವ ಕಾಂಗ್ರೆಸ್ಸಿಗರಿಗೆ ಅವರ ಅಸಲೀತನ ಬಯಲು ಮಾಡಲು ಹೊರಟವರನ್ನು ಬಾಯಿ ಮುಚ್ಚಿಸುವುದು, ಬೆದರಿಸುವುದು, ಅಧಿಕಾರ ಉಪಯೋಗಿಸಿ ಜೈಲಿಗೆ ಕಳಿಸುವುದು ಕರಗತವಾಗಿ ಬಂದಿರುವ ಕಲೆ.

 

Leave a Reply

Your email address will not be published. Required fields are marked *