ಪಕ್ಷದ ಮುಖ್ಯಸ್ಥರಾದ ಎಚ್.ಡಿ.ಕುಮಾರಸ್ವಾಮಿ ಇಂದು ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಸಹೋದರ ಎಚ್.ಡಿ. ರೇವಣ್ಣ ಜತೆ ಚರ್ಚೆ ಮಾಡಿಯೇ ಈ ಪಟ್ಟಿ ರಚನೆ ಮಾಡಿದ್ದಾಗಿ ಹೇಳಿದ್ದಾರೆ. ಈ ಪಟ್ಟಿ ಬಿಡುಗಡೆಯೊಂದಿಗೆ ಜೆಡಿಎಸ್ ಅಭ್ಯರ್ಥಿಗಳ ಕುರಿತಾಗಿ ಇದ್ದ ಒಂದು ಹಂತದ ಕುತೂಹಲ ತಣಿದಂತಾಗಿದೆ. ಇದೀಗ ಎಚ್.ಡಿ.ರೇವಣ್ಣ ಸೇರಿ 50 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮೊದಲನೇ ಪಟ್ಟಿಯಲ್ಲಿ 93 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು.
ಜೆಡಿಎಸ್ ಅಭ್ಯರ್ಥಿಗಳ ವಿವರ
ಕುಡುಚಿ ಕ್ಷೇತ್ರ: ಆನಂದ ಮಾಳಗಿ
ರಾಯಭಾಗ: ಪ್ರದೀಪ್ ಮಾಳಗಿ
ಸವದತ್ತಿ ಯಲ್ಲಮ್ಮ: ಸೌರಭ್ ಆನಂದ್ ಚೋಪ್ರಾ
ಅಥಣಿ: ಶಶಿಕಾಂತ್ ಪಡಸಲಗಿ ಗುರುಗಳು
ಹುಬ್ಬಳ್ಳಿ-ಧಾರವಾಡ ಪೂರ್ವ: ವೀರಭದ್ರಪ್ಪ ಹಾಲರವಿ
ಕುಮಟಾ: ಸೂರಜ್ ಸೋನಿ ನಾಯಕ್
ಹಳಿಯಾಳ: ಎಸ್.ಎಲ್.ಘೋಟ್ನೆಕರ್
ಭಟ್ಕಳ: ನಾಗೇಂದ್ರ ನಾಯಕ್
ಶಿರಸಿ-ಸಿದ್ದಾಪುರ: ಉಪೇಂದ್ರ ಪೈ
ಯಲ್ಲಾಪುರ: ಡಾ.ನಾಗೇಶ್ ನಾಯಕ್
ಚಿತ್ತಾಪುರ: ನಿವೃತ್ತ ನ್ಯಾಯಾಧೀಶ ಸುಭಾಷ್ಚಂದ್ರ ರಾಥೋಡ್
ಕಲಬುರ್ಗಿ ಉತ್ತರ: ನಾಸೀರ್ ಹುಸೇನ್ ಉಸ್ತಾದ್
ಬಳ್ಳಾರಿ: ಅಲ್ಲಾಭಕ್ಷ್ ಅಲಿಯಾಸ್ ಮುನ್ನ
ಹಗರಿಬೊಮ್ಮನಹಳ್ಳಿ: ಪರಮೇಶ್ವರಪ್ಪ
ಹರಪ್ಪನಹಳ್ಳಿ: ಎನ್.ಎಂ. ನೂರ್ ಅಹಮದ್
ಸಿರಗುಪ್ಪ: ಪರಮೇಶ್ವರ್ ನಾಯಕ್
ಕಂಪ್ಲಿ: ರಾಜು ನಾಯ್ಕ್
ಕೊಳ್ಳೇಗಾಲ: ಪುಟ್ಟಸ್ವಾಮಿ
ಗುಂಡ್ಲುಪೇಟೆ: ಕಡಬೂರು ಮಂಜುನಾಥ್
ಕಾಪು: ಸಬೀನಾ ಸಮದ್
ಕಾರ್ಕಳ: ಶ್ರೀಕಾಂತ್ ಕುಚ್ಚೂರು
ಉಡುಪಿ: ದಕ್ಷತ್ ಆರ್. ಶೆಟ್ಟಿ
ಬೈಂದೂರು: ಮನ್ಸೂರು ಇಬ್ರಾಹಿಂ.
ಕುಂದಾಪುರ: ರಮೇಶ್ ಕುಂದಾಪುರ
ಮಂಗಳೂರು ದಕ್ಷಿಣ: ಸುಮತಿ ಹೆಗಡೆ
ಕನಕಪುರ: ನಾಗರಾಜ್
ಯಲಹಂಕ: ಎಂ. ಮುನೇಗೌಡ
ಸರ್ವಜ್ಞ ನಗರ: ಮಹಮ್ಮದ್ ಮುಸ್ತಾಪ್
ಯಶವಂತಪುರ: ಜವರಾಯಿ ಗೌಡ
ತಿಪಟೂರು: ಶಾಂತಕುಮಾರ
ಶಿರಾ: ಆರ್.ಉಗ್ರೇಶ್
ಹಾನಗಲ್: ಮನೋಹರ್ ತಹಶೀಲ್ದಾರ್
ಸಿಂದಗಿ: ವಿಶಾಲಾಕ್ಷಿ ಶಿವಾನಂದ
ಗಂಗಾವತಿ: ಎಚ್.ಆರ್.ಚೆನ್ನಕೇಶವ
ಎಚ್.ಡಿ.ಕೋಟೆ: ಸಿ.ಜಯಪ್ರಕಾಶ್
ಜೇವರ್ಗಿ: ದೊಡ್ಡಪ್ಪಗೌಡ ಶಿವಲಿಂಗಪ್ಪ ಗೌಡ
ಷಹಾಪುರ: ಗುರುಲಿಂಗಪ್ಪ ಗೌಡ
ಕಾರವಾರ: ಚೈತ್ರಾ ಕೋಟೇಕಾರ್
ಪುತ್ತೂರು: ದಿವ್ಯಪ್ರಭ
ಕಡೂರು: ವೈಎಸ್ವಿ ದತ್ತ
ಹೊಳೆನರಸೀಪುರ: ಎಚ್.ಡಿ.ರೇವಣ್ಣ
ಸಕಲೇಶಪುರ: ಎಚ್.ಕೆ.ಕುಮಾರಸ್ವಾಮಿ
ಬೇಲೂರು: ಲಿಂಗೇಶ್
ಅರಕಲಗೂಡು: ಎ. ಮಂಜು
ಹಾಸನ: ಸ್ವರೂಪ್ ಪ್ರಕಾಶ್
ಶ್ರವಣಬೆಳಗೊಳ: ಸಿ.ಎನ್.ಬಾಲಕೃಷ್ಣ
ಮಹಾಲಕ್ಷ್ಮೀ ಲೇಔಟ್: ರಾಜಣ್ಣ
ಹಿರಿಯೂರು: ರವೀಂದ್ರಪ್ಪ
ಮಯಾಕೊಂಡ: ಆನಂದಪ್ಪ